ಪ್ರತಿ ವಾರವೂ, ವಿಶ್ವ ಪ್ರಜ್ಞೆಯೊಂದಿಗೆ ಕನೆಕ್ಟ್ ಆಗಿ ಉಡುಗೊರೆಗಳನ್ನು ಸ್ವೀಕರಿಸಲು, ನಮ್ಮ ಧ್ಯಾನಗಳನ್ನು ಮಾಡಿ.
ಸಮೃದ್ಧಿ ತುಂಬಿದ ಜೀವನವನ್ನು ಆಚರಿಸಿ.
ವಿಶ್ವ ಪ್ರಜ್ಞೆಯನ್ನು ಶಕ್ತಿಯನ್ನು ಪಡೆಯುವ 4 ಹಂತಗಳ ಮೂಲಕ ಸಾಗಿ ಮತ್ತು ನಿಮ್ಮ ಕನಸಿನ ಭವಿಷ್ಯವನ್ನು ಕಲ್ಪಿಸಿಕೊಳ್ಳಿ. ನಿಮಗೆ ಬೇಕಾದ ಬದಲಾವಣೆಯನ್ನು ತರುವ ಶಕ್ತಿಯನ್ನು ಅಲ್ಲಿ ನೀವು ಹೊಂದುವಿರಿ.
ಉಸಿರಾಟವು ನಮ್ಮನ್ನು ಕಾಪಾಡುತ್ತಿರುವ ಜೀವ ಶಕ್ತಿ. ನಮ್ಮ ದೇಹದ 80% ವಿಷ ಪದಾರ್ಥಗಳು ಉಸಿರಾಟದ ಮೂಲಕ ಹೊರಹಾಕಲ್ಪಡುತ್ತದೆ. ನಿಮ್ಮ ಚೈತನ್ಯವನ್ನು ನವೀಕರಿಸಲು, ಉಸಿರಾಟದ ಕ್ರಿಯೆಯನ್ನು ಉಪಯೋಗಿಸುವ ಈ 10 ನಿಮಿಷಗಳ ಧ್ಯಾನವನ್ನು ಕಲಿಯಿರಿ. ಈ ಧ್ಯಾನವನ್ನು 5 ಉಸಿರಾಟದ ಶಕ್ತಿಗಳನ್ನು ಹೊಂದಿರುವ ಪ್ರಾಚೀನ ಭಾರತೀಯ ಅಭ್ಯಾಸವಾಗಿರುತ್ತದೆ. ಇದರ ಮೇಲೆ ಆಧಾರಪಟ್ಟಿರುವ ಧ್ಯ...
ಒಂಟಿತನ ಮತ್ತು ಪ್ರತ್ಯೇಕತೆಯಿಂದ ದೂರಕ್ಕೆ, ನಿಮ್ಮ ಹೃದಯದೊಳಗೆ ಪ್ರಯಾಣ ಮಾಡಿ. ಈ ಧ್ಯಾನವು, ಉಸಿರಾಟದ ಕ್ರಿಯೆ ಮತ್ತು ಚಿತ್ರೀಕರಣವನ್ನು ಬಳಸಿ, ನಿಮ್ಮನ್ನು ನಿಮ್ಮ ಹೃದಯ, ಮನಸ್ಸು ಮತ್ತು ದೇಹದ ಜೊತೆಗೆ ಕನೆಕ್ಟ್ ಆಗಲು ಸಹಾಯ ಮಾಡುತ್ತದೆ. ಈ ಸಂಬಂಧವು - ನಿಮ್ಮ ಸಂಬಂಧಗಳನ್ನು ಬಲಪಡಿಸುತ್ತದೆ, ನಿಮ್ಮಲ್ಲಿ ಹೆಚ್ಚಿನ ಕರುಣೆಯನ್ನು ಮತ್ತು ಪ್ರೀತಿಯನ್ನು ತುಂಬುತ್ತದೆ....
ಈ ಅಂತಿಮವಾದ ಸೋಲ್ ಸಿಂಕ್ ಧ್ಯಾನವು, ನೀವು ಧೈರ್ಯಶಾಲಿ ಪ್ರಜ್ಞಾಪೂರ್ವಕ ಸೃಷ್ಟಿಕರ್ತನಾಗಲು ಮಾರ್ಗದರ್ಶನ ನೀಡುತ್ತದೆ. ಪೂರ್ಣಗೊಳಿಸಿದ ನಂತರ, ನೀವು ನಾಲ್ಕು ಪರಮ ರಹಸ್ಯಗಳನ್ನು ಮುಗಿಸಿರುತ್ತೀರಿ. ನೀವು ಹೆಚ್ಚಿನ ಸುಂದರವಾದ ಸ್ಥಿತಿಗಳನ್ನು ಹೊಂದಲು ಮತ್ತು ಹೆಚ್ಚಿನ ಸುಂದರವಾದ ಜಗತ್ತಿಗೆ ಕೊಡುಗೆ ನೀಡಲು ಬಯಸಿದಾಗಲೆಲ್ಲಾ ಈ ಅಭ್ಯಾಸಗಳಿಗೆ ಹಿಂತಿರುಗಿ.
ಪ್ರತಿಯೊಬ್ಬರಲ್ಲೂ ನೈಸರ್ಗಿಕ ವೈದ್ಯರು ಇದ್ದಾರೆ. ಈ ಧ್ಯಾನವು ನಿಮಗೆ ಉಸಿರಾಟದ ಟೆಕ್ನಿಕ್ಸ್ ಗಳನ್ನು ಕಲಿಸಲಿದ್ದು, ನಿಮ್ಮ ಜೀವಕೋಶಗಳಿಗೆ ಆಮ್ಲಜನಕವನ್ನು ವಿತರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ನಿಮ್ಮ ದೇಹವು ಗುಣವಾಗುತ್ತದೆ. ವಿಶ್ರಾಂತಿಯ ಈ ಸ್ಥಿತಿಯಲ್ಲಿ ಗೊಂದಲವು ಮಾಯವಾಗುತ್ತದೆ. ನೀವು ನಿಮ್ಮ ಸುತ್ತಲಿನ ಸೌಂದರ್ಯ ಮತ್ತು ಸಾಮರಸ್ಯವನ್ನು ನೋಡಲು ಪ್ರಾರಂಭಿಸ...
ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನಸ್ಸಿನಲ್ಲಿ ಅಸ್ತವ್ಯಸ್ತತೆ ಉಂಟಾದಾಗ, ಈ ಧ್ಯಾನವನ್ನು ಅಭ್ಯಾಸ ಮಾಡಿ, ಆತ್ಮಬಲವನ್ನು ಬೆಳೆ...
ವಿಶ್ರಾಂತಿಯ ಸ್ಥಿತಿಯಲ್ಲಿರಲು ಕಲಿಯುವುದರಿಂದ,ಗೊಂದಲದಲ್ಲಿರುವ ಸಮಯದಲ್ಲಿಯೂ ಸಹ ಪ್ರಶಾಂತವಾಗಿರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹವನ್ನು ಮತ್ತಷ್ಟು ಶಾಂತಗೊಳಿಸಲು, ಧ್ವನಿಯ ಕಂಪನ ಮತ್ತು ಉಸಿರಾಟದ ಕ್ರಿಯೆಗಳನ್ನು ಬಳಸುತ್ತದೆ. ನೀವು ಶಾಂತಿಯ ಸ್ಥಿತಿಯಲ್ಲಿ ಇರಲು ಅಭ್ಯಾಸ ಮಾಡಿದಾಗ, ನಿಮ್ಮ ನೈಸರ್ಗಿಕ ಸ್ಥಿತಿಯಾದ ಆರೋಗ್ಯವು ಮರುಕಳಿಸುತ್ತದೆ. ಒಂದು ಚಟುವಟಿಕೆಯ...
ಅಗಲಿದವರ ಶಾಂತಿಗಾಗಿ ಈ ಧ್ಯಾನ
ಚೈತನ್ಯವೆಂಬುವುದು ಒಂದೇ. ಬದುಕಿರುವವರು ಹಾಗು ಮರಣಿಸಿದವರು - ಇಬ್ಬರೂ ಕೂಡ ಇದೇ ಚೈತನ್ಯದ ಒಂದು ಭಾಗ. ಮರಣಿಸಿದವರ ಆತ್ಮಕ್ಕೆ ಶಾಂತಿ ತರಲು ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಲು ಈ ಧ್ಯಾನ ಸಹಾಯ ಮಾಡುತ್ತದೆ.